ಬಿಜೆಪಿ ಮುಂಬಯಿ ಪ್ರದೇಶ ಅಧ್ಯಕ್ಷರನ್ನು ಅಭಿನಂದಿಸಿದ ಲತೇಶ್ ಜಿ.ಶೆಟ್ಟಿ
Published On : 05 Aug 2019 | Reported By : Rons Bantwal
ಮುಂಬಯಿ, ಜು.31: ಬೃಹನ್ಮುಂಬಯಿಯ ಹಿರಿಯ ಹೊಟೇಲು ಉದ್ಯಮಿ, ಸಮಾಜ ಸೇವಕ ಲತೇಶ್ ಗೋಪಾಲ್ ಶೆಟ್ಟಿ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಬಯಿ ಪ್ರದೇಶ ಅಧ್ಯಕ್ಷರಾಗಿ ಆಯ್ಕೆಯಾದ ಮಂಗಳ್ ಪ್ರಭಾತ್ ಲೋಧ ಅವರನ್ನು ದಾದರ್ನ ಬಿಜೆಪಿ ಕಚೇರಿಯಲ್ಲಿ ಭೇಟಿ ನೀಡಿ ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ