Sunday 11th, May 2025
canara news

ವತ್ಸಲ ಆರ್.ಗಡಿಯಾರ ನಿಧನ

Published On : 13 Aug 2019   |  Reported By : Rons Bantwal


ಮುಂಬಯಿ, ಅ.13: ಕಲ್ಯಾಣ್ ಪಶ್ಚಿಮದ ಸುರೇಶ್ ಟವರ್‍ನ ನಿವಾಸಿ ವತ್ಸಲ ಆರ್. ಗಡಿಯಾರ(ಅಮ್ಮೆಣ) (84) ಅವರು ಸ್ವಗ್ರಹದಲ್ಲಿ ಕಳೆದ ರವಿವಾರ ಆ.11ರಂದು ನಿಧನ ಹೊಂದಿದರು. ಮೃತರು ಮೂಲತಃ ಮೂಲ್ಕಿ ಹೆಜಮಾಡಿ ನಿವಾಸಿ ದಿ| ರಾಘವೇಂದ್ರ ಗಡಿಯಾರ ಅವರ ಪತ್ನಿಯಾಗಿದ್ದು, ಎರಡು ಪುತ್ರಿ, ಒಂದು ಗಂಡು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here