ಮುಂಬಯಿ, ಸೆ.18: ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ತೋನ್ಸೆ ಇದರ ಗುರಿಕಾರರಾದ ಸದಾನಂದ ಮಾಸ್ಟರ್ ಅಳಿಯ ಶಿವ ಪೂಜಾರಿ (68.) ಇವರು ಇಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ಪೆÇವಾಯಿ ಇಲ್ಲಿನ ಸ್ವನಿವಾಸದಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಬಾರ್ಕೂರು ಮೂಲತಃ ಶಿವ ವೃತ್ತಿಯಲ್ಲಿ ಡೈ ಮೇಕರ್ ಆಗಿದ್ದು ಜೆರಿಮೆರಿಯಲ್ಲಿ ಸ್ವಉದ್ಯಮಿಯಾಗಿದ್ದರು. ಸದ್ಯ ಪೆÇವಾಯಿ ಇಲ್ಲಿನ ಲಿಯೋ ಬಿಲ್ಡಿಂಗ್ ನಿವಾಸಿ ಆಗಿದ್ದ ಮೃತರು ಪತ್ನಿ ನಳಿನಿ, ಇಬ್ಬರು ಸುಪುತ್ರರನ್ನು ಅಗಲಿದ್ದಾರೆ.