Saturday 10th, May 2025
canara news

ಸುಂದರ್ ಎ.ಕರ್ಕೇರಾ ಬಾಂದ್ರಾ ನಿಧನ

Published On : 27 Oct 2019   |  Reported By : Rons Bantwal


ಮುಂಬಯಿ, ಅ.25: ಬಾಂದ್ರಾ ಪೂರ್ವದ ಸುಂದರ್ ಎ.ಕರ್ಕೇರಾ (77.) ಅನಾರೋಗ್ಯದಿಂದ ಕಳೆದ ಶುಕ್ರವಾರ (ಅ.24) ರಾತ್ರಿ ಸಾಂತಕ್ರೂಜ್ ಪೂರ್ವದ ಬಿ.ಎನ್ ದೇಸಾಯಿ ಆಸ್ಪತ್ರೆಯಲ್ಲಿ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಮುಂಡ್ಕೂರು ಮೂಲತಃ ಮೃತರು ಮುಂಬಯಿ ಉಪನಗರದ ಬಾಂದ್ರಾ ಪೂರ್ವದ ಸಿದ್ಧಿವಿನಾಯಕ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದು ಹೊಟೇಲು ಉದ್ಯಮದಲ್ಲಿ ಕೆಲಸ ನಿರ್ವಾಹಿಸುತ್ತಿದ್ದರು. ಸಾಮಾಜಿಕ ಕಾಳಜಿ ಹೊಂದಿದ್ದು ಜನಪರ ಸೇವೆಯಲ್ಲಿ ನಿರತರಾಗಿದ್ದ ಸುಂದರ್ ಪತ್ನಿ, ಎರಡು ಗಂಡು, ಒಂದು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

 

 

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಮುಂಡ್ಕೂರು ಮೂಲತಃ ಮೃತರು ಮುಂಬಯಿ ಉಪನಗರದ ಬಾಂದ್ರಾ ಪೂರ್ವದ ಸಿದ್ಧಿವಿನಾಯಕ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದು ಹೊಟೇಲು ಉದ್ಯಮದಲ್ಲಿ ಕೆಲಸ ನಿರ್ವಾಹಿಸುತ್ತಿದ್ದರು. ಸಾಮಾಜಿಕ ಕಾಳಜಿ ಹೊಂದಿದ್ದು ಜನಪರ ಸೇವೆಯಲ್ಲಿ ನಿರತರಾಗಿದ್ದ ಸುಂದರ್ ಪತ್ನಿ, ಎರಡು ಗಂಡು, ಒಂದು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here