ಮುಂಬಯಿ, ಅ.28: ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸದಸ್ಯ ಹಾಗೂ ಮಹಾನಗರದ ಪ್ರಸಿದ್ದ ಸೆಕ್ಸೋಫೆÇೀನ್ ವಾದಕ ದಿನೇಶ್ ಕೋಟ್ಯಾನ್ ಇವರ ವಿನೋದ್ ಕೋಟ್ಯಾನ್ (78.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಸೋಮವಾರ ಮುಂಜಾನೆ ಕುರ್ಲಾ ಪಶ್ಚಿಮದ ಜೆರಿಮೆರಿ ಕಾಜುಪಾಡ ಇಲ್ಲಿನ ಸ್ವನಿವಾಸದಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಕಲ್ಯಾಣ್ಪುರ ಹೂಡೆ ಮೂಲತಃ ಇವರು ಮುಂಬಯಿನಲ್ಲಿ ವಾದ್ಯಬಳಗ ನಡೆಸುತ್ತಿದ್ದು ಜನಾನುರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಬಂಧು ಬಳಗ ಅಗಲಿದ್ದಾರೆ.