Saturday 10th, May 2025
canara news

ಗಲ್ಫ್‍ನ ಒಮಾನ್‍ರಾಷ್ಟ್ರದಲ್ಲಿ16ನೇ ವಿಶ್ವ ಕನ್ನಡ ಸಮ್ಮೇಳನ ಪತ್ರಿಕಾಗೋಷ್ಠಿ

Published On : 31 Jan 2020   |  Reported By : Rons Bantwal


ಮುಂಬಯಿ, ಜ. 29: ಇದೇ ಬರುವ ಎಪ್ರಿಲ್ ಮೊದಲವಾರದಲ್ಲಿ ಗಲ್ಫ್‍ನ ಒಮಾನ್ ರಾಷ್ಟ್ರದ ಮಸ್ಕತ್‍ನಲ್ಲಿ ನಡೆಸಲಾಗುವ 16ನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಮಾನ್ ಕನ್ಪರೆನ್ಸ್ ಸಂಘಟನೆಯ ಅಧ್ಯಕ್ಷ ಡಾ| ಸತೀಶ್ ನಂಬಿಯಾರ್ ಇಂದಿಲ್ಲಿ ಬುಧವಾರ ಬೆಂಗಳೂರು ಇಲ್ಲಿನ ಖಾಸಾಗಿ ಹೊಟೇಲ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನಿತ್ತರು.

 

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್, ಗೌರವಾಧ್ಯಕ್ಷ ಡಾ| ಎಂ.ಸುಬ್ರಮಣಿ, ಉಪಾಧ್ಯಕ್ಷ ಎಸ್.ಡಿ.ಟಿ ಪ್ರಸಾದ್, ಉಪಾಧ್ಯಕ್ಷ ಪೆÇ್ರ.ಎಂ.ಬಿ ಕುದರಿ ಮತ್ತು ಗಾಯಕ ಗೊ.ನ ಸ್ವಾಮಿ ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here