Thursday 18th, April 2024
canara news

ರೋಹಿತ್ ಸುವರ್ಣ ಇವರ ದೂರಿನ ಮೇರೆಗೆ ದವಾಖಾನೆ ತೆರವ

Published On : 02 Apr 2020   |  Reported By : Rons Bantwal


ಮುಂಬಯಿ, ಎ.01: ಮೀರಾ ಮೀರಾ ಭಯಂದರ್ ಇಲ್ಲಿನ ಸಮಾಜ ಸೇವಕ ರೋಹಿತ್ ಸುವರ್ಣ ಇವರ ದೂರಿನ ಮೇರೆಗೆ ಮುಂಬಯಿ ಉಪನಗರ ಮೀರಾ ಭಯಂದರ್ ನ ಖಾಸಗಿ ವೈದ್ಯರು ತಮ್ಮ ದವಾಖಾನೆ ವ ಆಸ್ಪತ್ರೆಗಳನ್ನು ಕಳೆದ 9 ದಿವಸಗಳಿಂದ ಮುಚ್ಚಿಟ್ಟಿದ್ನದರು.

ನಗರಪಾಲಿಕಾ ಆಯುಕ್ತರು ವೈದ್ಯರ ಸಂಘಟನೆಯೊಂದಿಗೆ ಮಾತುಕತೆ ನಡೆಸಿ ಕೂಡಲೇ ದವಾಖಾನೆ ತೆರೆದು ವೈದ್ಯಕೀಯ ಸೇವೆ ನೀಡಲು ಆದೇಶಿಸಿದ್ದಾರೆ. ಮಹಾನಗರಪಾಲಿಕೆಯು ಅಗತ್ಯ ವೈದ್ಯರ ಪಟ್ಟಿಯನ್ನೂ ಹೊರಡಿಸಿದೆ. ಆ ಮೂಲಕ ರೋಹಿತ್ ಸುವರ್ಣ ಇವರ ಸಮಾಜ ಸೇವೆಗೆ ನಗರವಾಸಿಗಳು ಅಭಿವಂದಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here