ಮುಂಬಯಿ, ಎ.01: ಮೀರಾ ಮೀರಾ ಭಯಂದರ್ ಇಲ್ಲಿನ ಸಮಾಜ ಸೇವಕ ರೋಹಿತ್ ಸುವರ್ಣ ಇವರ ದೂರಿನ ಮೇರೆಗೆ ಮುಂಬಯಿ ಉಪನಗರ ಮೀರಾ ಭಯಂದರ್ ನ ಖಾಸಗಿ ವೈದ್ಯರು ತಮ್ಮ ದವಾಖಾನೆ ವ ಆಸ್ಪತ್ರೆಗಳನ್ನು ಕಳೆದ 9 ದಿವಸಗಳಿಂದ ಮುಚ್ಚಿಟ್ಟಿದ್ನದರು.
ನಗರಪಾಲಿಕಾ ಆಯುಕ್ತರು ವೈದ್ಯರ ಸಂಘಟನೆಯೊಂದಿಗೆ ಮಾತುಕತೆ ನಡೆಸಿ ಕೂಡಲೇ ದವಾಖಾನೆ ತೆರೆದು ವೈದ್ಯಕೀಯ ಸೇವೆ ನೀಡಲು ಆದೇಶಿಸಿದ್ದಾರೆ. ಮಹಾನಗರಪಾಲಿಕೆಯು ಅಗತ್ಯ ವೈದ್ಯರ ಪಟ್ಟಿಯನ್ನೂ ಹೊರಡಿಸಿದೆ. ಆ ಮೂಲಕ ರೋಹಿತ್ ಸುವರ್ಣ ಇವರ ಸಮಾಜ ಸೇವೆಗೆ ನಗರವಾಸಿಗಳು ಅಭಿವಂದಿಸಿದ್ದಾರೆ.