Saturday 10th, May 2025
canara news

ರೋಹಿತ್ ಸುವರ್ಣ ಇವರ ದೂರಿನ ಮೇರೆಗೆ ದವಾಖಾನೆ ತೆರವ

Published On : 02 Apr 2020   |  Reported By : Rons Bantwal


ಮುಂಬಯಿ, ಎ.01: ಮೀರಾ ಮೀರಾ ಭಯಂದರ್ ಇಲ್ಲಿನ ಸಮಾಜ ಸೇವಕ ರೋಹಿತ್ ಸುವರ್ಣ ಇವರ ದೂರಿನ ಮೇರೆಗೆ ಮುಂಬಯಿ ಉಪನಗರ ಮೀರಾ ಭಯಂದರ್ ನ ಖಾಸಗಿ ವೈದ್ಯರು ತಮ್ಮ ದವಾಖಾನೆ ವ ಆಸ್ಪತ್ರೆಗಳನ್ನು ಕಳೆದ 9 ದಿವಸಗಳಿಂದ ಮುಚ್ಚಿಟ್ಟಿದ್ನದರು.

ನಗರಪಾಲಿಕಾ ಆಯುಕ್ತರು ವೈದ್ಯರ ಸಂಘಟನೆಯೊಂದಿಗೆ ಮಾತುಕತೆ ನಡೆಸಿ ಕೂಡಲೇ ದವಾಖಾನೆ ತೆರೆದು ವೈದ್ಯಕೀಯ ಸೇವೆ ನೀಡಲು ಆದೇಶಿಸಿದ್ದಾರೆ. ಮಹಾನಗರಪಾಲಿಕೆಯು ಅಗತ್ಯ ವೈದ್ಯರ ಪಟ್ಟಿಯನ್ನೂ ಹೊರಡಿಸಿದೆ. ಆ ಮೂಲಕ ರೋಹಿತ್ ಸುವರ್ಣ ಇವರ ಸಮಾಜ ಸೇವೆಗೆ ನಗರವಾಸಿಗಳು ಅಭಿವಂದಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here