Saturday 10th, May 2025
canara news

ಕಲ್ಯಾಣಿ ಎಂ.ಆಚಾರ್ಯ ನಿಧನ

Published On : 07 Apr 2020   |  Reported By : Rons Bantwal


ಮುಂಬಯಿ, ಎ.06: ಕಾಷ್ಠಶಿಲ್ಪಿ, ಹವ್ಯಾಸಿ ಮದ್ದಳೆವಾದಕರಾಗಿ ಬೃಹನ್ಮುಂಯಿನಲ್ಲಿ ಹೆಸರಾಗಿದ್ದ ಉಡುಪಿ ಮಾರ್ಪಳ್ಳಿ ಮೂಲತ್‍ಅಃ ದಿ| ಮಂಜುನಾಥ್ ಆಚಾರ್ಯರ ಪತ್ನಿ, ಸಾಂತಾಕ್ರೂಸ್ ಪೂರ್ವದ ವಕೋಲ ಬ್ರಿಜ್ ಸನಿಹದ ನಿವಾಸಿ ಕಲ್ಯಾಣಿ ಎಂ.ಆಚಾರ್ಯ (86.) ಕಳೆದ ಭಾನುವಾರ ಸ್ವಗೃಹದಲ್ಲಿ ನಿಧನರಾದರು.

 

ಇಂಟೀರಿಯರ್ ಡೆಕೋರೇಟರ್ ಶ್ರೀನಿವಾಸ್ ಎಂ.ಆಚಾರ್ಯ ಸಹಿತ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ, (ಅಳಿಯ ಪತ್ರಕರ್ತ ಧನಂಜಯ ಮೂಡಬಿದರೆ) ಮತ್ತು ಬಂಧುಬಳಗ ಅಗಲಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here