Saturday 5th, July 2025
canara news

*ಅನಾರೋಗ್ಯ ಪೀಡಿತ ಮಹಿಳೆಗೆ 'ರಾಮ್ ಸೇನಾ' ನೆರವಿನ ಹಸ್ತ*

Published On : 07 Aug 2020   |  Reported By : Roshan Kinnigoli


ಕಟೀಲು: ಇಲ್ಲಿನ ರಾಮ್ ಸೇನಾ ಕೇಸರಿ ಘಟಕ ಕಟೀಲು ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಧನ ಸಹಾಯ ಒದಗಿಸಲಾಯಿತು.

ಕೊಂಡೆಮೂಲ ನಿವಾಸಿ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಾಲತಿ ಎಂಬವರಿಗೆ ರೂ.20,800 ಧನ ಸಹಾಯವನ್ನ ರಾಮ್ ಸೇನಾ‌ ವತಿಯಿಂದ ಹಸ್ತಾಂತರಿಸಲಾಯಿತು.

ಈ ಸಂದರ್ಭ ರಾಮ್ ಸೇನಾ ಬಜಪೆ ವಲಯ ಅಧ್ಯಕ್ಷ ಸೂರಜ್ ಕೊಂಡೇಲ, ಕೇಸರಿ ಘಟಕ ಅಧ್ಯಕ್ಷ ದೀಪಕ್ ಕಟೀಲ್, ಉಪಾಧ್ಯಕ್ಷ ರಮಾನಂದ ಕಟೀಲ್, ಸಂಘಟನಾ ಕಾರ್ಯದರ್ಶಿ ಕೃತಿಕ್ ಕಟೀಲ್, ಪ್ರಧಾನ ವಕ್ತಾರ ಸಂಜೀವ ಮಡಿವಾಳ ಕಟೀಲ್ ಮತ್ತಿತ್ತರರು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here