Saturday 10th, May 2025
canara news

ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರಿಗೊಂದು ಭಾವಗೀತ ಗುಚ್ಛ

Published On : 08 Sep 2020   |  Reported By : Rons Bantwal


ವಿಶೇಷ ಕವಿಗೊಂದು ವಿಶಿಷ್ಠ ನಮನ-ಟೀಂ ಐಲೇಸಾ ತಂಡದ ಆಹ್ವಾನ

ಮುಂಬಯಿ (ಆರ್‍ಬಿಐ), ಸೆ.07: ಮುಂಬಯಿ ಇಲ್ಲಿನ ದ ವಾಯ್ಸ್ ಆಫ್ ಓಷಿಯನ್ ಹೆಸರಾಂತ ಟೀಂ ಐಲೇಸಾ ತಂಡವು ಲಿಪಿತಜ್ಞ, ಸಂಶೋಧಕ ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರ ಸ್ಮರಣೆಯನ್ನಾಗಿಸಿ ಅವರಿಗೊಂದು ಅಕ್ಷರ ನಮನದೊಂದಿಗೆ ಭಾವಗೀತ ಗುಚ್ಛ ಕೊಡಮಾಡುವ ಉದ್ದೇಶದಿಂದ ನೂರವೊಂದು ತುಳು ಭಾವಗೀತೆಗಳ ಕೃತಿ ಪ್ರಕಟಿಸಲು ಕಾರ್ಯಗತವಾಗಿದೆ.

ಆ ಸಲುವಾಗಿ ವಿಶ್ವದಾದ್ಯಂತಪಸರಿಸಿರುವ ತುಳು ಬರಹಗಾರರಿಂದ ಉತ್ತಮ ಗೇಯತೆಯ ತುಳು ಭಾವಗೀತೆಗಳನ್ನು ಆಹ್ವಾನಿಸಿದ್ದು, ಬರಹಗಾರರು ಷರತ್ತುಬದ್ಧದಂತೆ ತಮ್ಮ ಭಾವಗೀತೆಗಳನ್ನು ಇದೇ ಸೆ.20ರ ಒಳಗಾಗಿ ಕಳುಹಿಸಿ ಕೊಡುವರೇ ಈ ಮೂಲಕ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಳು ಮತ್ತು ನಿಬಂಧನೆಗಳಿಗಾಗಿ 9900206046 ಯಾ 9342936622 ಈ ವಾಟ್ಸಪ್ ಸಂಖ್ಯೆಗಳಿಗೆ ಸಂಪರ್ಕಿಸಿ ಅಥವಾ 101tulu.songsilesa@gmail.com ಮೇಯ್ಲ್ ಮೂಲಕ ಆಯೋಜಕರ ನಿಬಂಧನೆಗಳಂತೆ ಭಾವಗೀತೆಗಳನ್ನು ಕಳುಹಿಸಿ ಕೊಡುವರೇ ಆಯೋಜಕರು ತಿಳಿಸಿದ್ದಾರೆ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here