Thursday 28th, March 2024
canara news

ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರಿಗೊಂದು ಭಾವಗೀತ ಗುಚ್ಛ

Published On : 08 Sep 2020   |  Reported By : Rons Bantwal


ವಿಶೇಷ ಕವಿಗೊಂದು ವಿಶಿಷ್ಠ ನಮನ-ಟೀಂ ಐಲೇಸಾ ತಂಡದ ಆಹ್ವಾನ

ಮುಂಬಯಿ (ಆರ್‍ಬಿಐ), ಸೆ.07: ಮುಂಬಯಿ ಇಲ್ಲಿನ ದ ವಾಯ್ಸ್ ಆಫ್ ಓಷಿಯನ್ ಹೆಸರಾಂತ ಟೀಂ ಐಲೇಸಾ ತಂಡವು ಲಿಪಿತಜ್ಞ, ಸಂಶೋಧಕ ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರ ಸ್ಮರಣೆಯನ್ನಾಗಿಸಿ ಅವರಿಗೊಂದು ಅಕ್ಷರ ನಮನದೊಂದಿಗೆ ಭಾವಗೀತ ಗುಚ್ಛ ಕೊಡಮಾಡುವ ಉದ್ದೇಶದಿಂದ ನೂರವೊಂದು ತುಳು ಭಾವಗೀತೆಗಳ ಕೃತಿ ಪ್ರಕಟಿಸಲು ಕಾರ್ಯಗತವಾಗಿದೆ.

ಆ ಸಲುವಾಗಿ ವಿಶ್ವದಾದ್ಯಂತಪಸರಿಸಿರುವ ತುಳು ಬರಹಗಾರರಿಂದ ಉತ್ತಮ ಗೇಯತೆಯ ತುಳು ಭಾವಗೀತೆಗಳನ್ನು ಆಹ್ವಾನಿಸಿದ್ದು, ಬರಹಗಾರರು ಷರತ್ತುಬದ್ಧದಂತೆ ತಮ್ಮ ಭಾವಗೀತೆಗಳನ್ನು ಇದೇ ಸೆ.20ರ ಒಳಗಾಗಿ ಕಳುಹಿಸಿ ಕೊಡುವರೇ ಈ ಮೂಲಕ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಳು ಮತ್ತು ನಿಬಂಧನೆಗಳಿಗಾಗಿ 9900206046 ಯಾ 9342936622 ಈ ವಾಟ್ಸಪ್ ಸಂಖ್ಯೆಗಳಿಗೆ ಸಂಪರ್ಕಿಸಿ ಅಥವಾ 101tulu.songsilesa@gmail.com ಮೇಯ್ಲ್ ಮೂಲಕ ಆಯೋಜಕರ ನಿಬಂಧನೆಗಳಂತೆ ಭಾವಗೀತೆಗಳನ್ನು ಕಳುಹಿಸಿ ಕೊಡುವರೇ ಆಯೋಜಕರು ತಿಳಿಸಿದ್ದಾರೆ

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here