Published On : 21 Nov 2020 | Reported By : Rons Bantwal
ಮುಂಬಯಿ, ನ.20: ಮಂಗಳೂರು ಗುರುಪುರದ ಮೂಳೂರು ಗ್ರಾಮದ ನಡುಗುಡ್ಡೆ ಇಲ್ಲಿನ ಶ್ರೀಹರಿ ನಿವಾಸಿ ಗುರುಪುರ ಶೇಖರ್ ಕೋಟ್ಯಾನ್ (70.) ಕಳೆದ ಗುರುವಾರ (ನ.19) ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವÀನ್ನು ಅಗಲಿದ್ದಾರೆ
More News
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ