Published On : 21 Nov 2020 | Reported By : Rons Bantwal
ಮುಂಬಯಿ, ನ.20: ಮಂಗಳೂರು ಗುರುಪುರದ ಮೂಳೂರು ಗ್ರಾಮದ ನಡುಗುಡ್ಡೆ ಇಲ್ಲಿನ ಶ್ರೀಹರಿ ನಿವಾಸಿ ಗುರುಪುರ ಶೇಖರ್ ಕೋಟ್ಯಾನ್ (70.) ಕಳೆದ ಗುರುವಾರ (ನ.19) ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವÀನ್ನು ಅಗಲಿದ್ದಾರೆ
More News
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*