Saturday 10th, May 2025
canara news

ಸದಾನಂದ ವಾಸು ಶೆಟ್ಟಿ ನಿಧನ

Published On : 31 Jan 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.30: ಉಡುಪಿ ಉಳ್ಳೂರು ಪಾದೆಬೆಟ್ಟು ಕೆಮುಂಡೆ ಕವಿತಾ ವಿಲ್ಲಾ ನಿವಾಸಿ ಸದಾನಂದ ವಾಸು ಶೆಟ್ಟಿ (62) ಅವರು ಇಂದಿಲ್ಲಿ ಶನಿವಾರ (30.01.2021)ಮಂಗಳೂರಿನ ಎ.ಜೆ ಅಸ್ಪತ್ರೆಯಲ್ಲಿ ನಿಧನರಾದರು.

ಮೃತರು ಉಪನಗರ ನಲ್ಲಸೋಪರಾ ನಿವಾಸಿ ಹಾಗೂ ಐಡಿಬಿಐ ನಿವೃತ್ತ ಅಧಿಕಾರಿಯಾಗಿದ್ದು ಊರಿಗೆ ಹೋದಲ್ಲೇ ಅಸೌಖ್ಯರಾಗಿದ್ದರು. ಎಸ್.ಕೆ ಶೆಟ್ಟಿ ಅವರು ಮದರ್ ಇಂಡಿಯಾ ರಾತ್ರಿ ಶಾಲೆ ಹಳೆ ವಿದ್ಯಾಥಿರ್s ಸಂಘದ ಸದಸ್ಯರಾಗಿದ್ದು, ಪತ್ನಿ, ಒಂದು ಹೆಣ್ಣು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here