Saturday 10th, May 2025
canara news

ನೀರೇಬೈಲೂರು ಕೆಲಮನೆ ರತಿ ಸದಾನಂದ ಶೆಟ್ಟಿ ನಿಧನ

Published On : 29 Jan 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.29: ಕಾರ್ಕಳ ತಾಲೂಕು ನೀರೇಬೈಲೂರು ಕೆಲಮನೆ ಶ್ರೀನಿಧಿ ಪ್ರಸಾದ ನಿಲಯದ ನಿವಾಸಿ ಶ್ರೀಮತಿ ರತಿ ಸದಾನಂದ ಶೆಟ್ಟಿ (86.) ಕಳೆದ ಗುರುವಾರ (ಜ.27) ತನ್ನ ಸ್ವಗೃಹದಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ನಿಧನ ಹೊಂದಿದರು.

ಗುಜರಾತ್ ವಾಪಿ ಇಲ್ಲಿನ ಉದ್ಯಮಿ, ಸಂಘಟಕ, ತುಳುನಾಡ ಐಸಿರಿ ವಾಪಿ ಇದರ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ನೀರೇಬೈಲೂರು ಸೇರಿದಂತೆ ಮೃತರು ಐದು ಗಂಡು ಮಕ್ಕಳು, ಎರಡು ಪುತ್ರಿಯರು ಹಾಗೂ ಅಪಾರ ಬಂಧÀು ಬಳಗವನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here