Published On : 17 Apr 2021 | Reported By : Rons Bantwal
ಮುಂಬಯಿ (ಆರ್ಬಿಐ), ಎ.17: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಇಲ್ಲಿನ ಉಪ್ಪುಂದ ಪಕ್ಕಿಮನೆಯ ಬಾಲಕೃಷ್ಣ ಗೋವಿಂದ ಪೂಜಾರಿ (47.) ಅವರು ಕಳೆದ ಬುಧವಾರ (ಎ.14) ಉಪನಗರ ಡೊಂಬಿವಲಿ ಇಲ್ಲಿನ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಮಕ್ಕಳು, ತಾಯಿ, ಸಹೋದರ ಮತ್ತು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ
More News
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್ನಿಂದ ಮಹಿಳಾ ದಿನಾಚರಣೆ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್ನ ದತ್ತಿ ಪ್ರಶಸ್ತಿ