Sunday 11th, May 2025
canara news

ಸುರತ್ಕಲ್ ಕಾನ-ಕಟ್ಲ ಕತ್ತಲೆಯಲ್ಲಿದ್ದ ಮನೆಗೆ ಬೆಳಕಿನ ಭಾಗ್ಯ

Published On : 23 Apr 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಎ.22: ಸುರತ್ಕಲ್ ಕಾನ-ಕಟ್ಲ ಬಳಿಯ ಆಶ್ರಯ ಕಾಲನಿಯಲ್ಲಿ ವಿದ್ಯುತ್ ದೀಪ ಇಲ್ಲದೆ ಕತ್ತಲೆಯಲ್ಲಿದ್ದ ಬಡ ಕುಟುಂಬದ ಮನೆಗೆ ವಿದ್ಯುತ್ ದೀಪ ಅಳವಡಿಸಿ ಆ ಮನೆಗೆ ಬೆಳಕು ನೀಡಲಾಗಿದೆ.

ಕಟ್ಲ ಆಶ್ರಯ ಕಾಲನಿಯ ನಿವಾಸಿ ಮಂಜುನಾಥ ಮತ್ತು ದಿವ್ಯಾ ದಂಪತಿಗಳು ಆಥಿರ್üಕವಾಗಿ ಬಲಾಡ್ಯರಾಗಿಲ್ಲ, ತೀರಾ ಬಡವರಾಗಿದ್ದ ಅವರ ಮನೆಗೆ ವಿದ್ಯುತ್ ದೀಪ ಇರಲಿಲ್ಲ. ಇದನ್ನು ಮನಗಂಡ ಸಮಾಜ ಸೇವಕಿ ಶೈಲಾ ಮಾಬೆನ್ ಈ ವಿಚಾರವನ್ನು ಬಿಜೆಪಿ ಮುಖಂಡ ಪ್ರಶಾಂತ್ ನಾಕ್ ಮುಡಾಯಿಕೊಡಿ ಮತ್ತು ಸ್ಥಳೀಯ ಕಾಪೆರ್Çೀರೇಟರ್ ಸರಿತಾ ಅವರ ಗಮನಕ್ಕೆ ತಂದರು.

ಬಳಿಕ ಅವರೆಲ್ಲರೂ ಮುತುವರ್ಜಿ ವಹಿಸಿ ಮಂಜುನಾಥ-ದಿವ್ಯಾ ದಂಪತಿಯ ಮನೆಗೆ ವಿದ್ಯುತ್ ದೀಪವನ್ನು ಅಳವಡಿಸಲು ನೆರವಾದರು. ಮೊನ್ನೆ ಮನೆಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪೆರ್Çೀರೇಟರ್ ಸರಿತಾ, ಪ್ರಶಾಂತ್ ನಾಕ್ ಮುಡಾಯಿ ಕೊಡಿ, ಉರ್ಬನ್, ಶೈಲಾ ಮಾಬೆನ್, ನಾರಾಯಣ ಪಾಟಾಳಿ, ಲೋಕಯ್ಯ ಪೂಜಾರಿ, ಪದ್ಮನಾಭ, ವಿಘ್ನೇಶ್, ಪುರುಷೋತ್ತಮ, ಕೃಷ್ಣ, ನವೀನ್‍ಚಂದ್ರ, ಮೊದಲಾದವರು ಉಪಸ್ಥಿತರಿದ್ದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here