Saturday 10th, May 2025
canara news

ತುಷಾರ್ ಜಯರಾಮ ಶೆಟ್ಟಿ ನಿಧನ

Published On : 08 May 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.07: ಉಪನಗರ ಮುಂಬಯಿ ಇಲ್ಲಿನ ಪೆÇವಾಯಿ ನಿವಾಸಿ ತುಷಾರ್ ಜೆ.ಶೆಟ್ಟಿ (37.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ರವಿವಾರÀ (ಮೇ.02) ಹಿರಾನಂದನಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ದಹಿಸರ್‍ನಲ್ಲಿ ಹೊಟೇಲ್ ನಡೆಸುತ್ತಿದ್ದ ಯುವ ಉದ್ಯಮಿ ಆಗಿದ್ದ ಇವರು ಉಡುಪಿ ಮೂಲತ: ಬೋಳಾ ಪರಾಡಿ ಮನೆತನದ ಜಯರಾಮ ಶೆಟ್ಟಿ ಮತ್ತು ಕುರ್ಕಾಲುಬೀಡು ಮೀನಾಕ್ಷಿ ಶೆಟ್ಟಿ ಇವರ ಸುಪುತ್ರರಾಗಿದ್ದ ಮೃತರು ತಂದೆ, ತಾಯಿ, ಪತ್ನಿ, ಸುಪುತ್ರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here