ಚೆಂಬೂರು ಕರ್ನಾಟಕ ಹೈಸ್ಕೂಲ್-ಜೂನಿಯರ್ ಕಾಲೇಜ್ಗೆ 100% ಫಲಿತಾಂಶ
ಮುಂಬಯಿ (ಆರ್ಬಿಐ), ಆ.12: ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್ಗೆ 2020-21ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿಶೇ.100 ಫಲಿತಾಂಶ ಪ್ರಾಪ್ತಿಯಾಗಿದೆ. ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ಪರೀಕ್ಷೆಯಲ್ಲಿ ಚೆಂಬೂರು ಕರ್ನಾಟಕ ಹೈ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿಗೆ 100% ಫಲಿತಾಂಶ ಲಭಿಸಿದೆ.
Tayappa Laxmi Pol Laxmi Desayi Saniya
Panduranga Sawant Sc Kotaka Kat. Com Kurising Jiss
ಇಂಗ್ಲೀಷ್ ಮಾಧ್ಯಮದಲ್ಲಿ 267 ವಿದ್ಯಾಥಿರ್üಗಳು ಪರೀಕ್ಷೆಗೆ ಹಾಜರಾಗಿದ್ದು, 15 ವಿದ್ಯಾಥಿರ್üಗಳು ಶ್ರೇಷ್ಠ (ಡಿಸ್ಟಿಂಗ್ಕ್ಶನ್),120 ವಿದ್ಯಾಥಿರ್üಗಳು ಉನ್ನತ ಶ್ರೇಣಿ, 128 ವಿದ್ಯಾಥಿರ್üಗಳು ಪ್ರಥಮ ಶ್ರೇಣಿ ಹಾಗೂ 4 ವಿದ್ಯಾಥಿರ್üಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಗ್ಲೀಷ್ ಮಾಧ್ಯಮದ ದೇಸಾಯಿ ಸಾನಿಯಾ ರಘುನಾಥ್ 95.20% ಗಳಿಸಿ ಪ್ರಥಮ ಸ್ಥಾನ, ಸಾವಂತ್ ಪಾಂಡುರಂಗ ಸುನಿಲ್ 94.80% ಗಳಿಸಿ ದ್ವಿತೀಯ ಸ್ಥಾನ ಮತ್ತು ಘನವತ್ ಆರ್ಯನ್ ಜ್ಯೋತಿರಾಮ್ 94.60 % ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 28 ವಿದ್ಯಾಥಿರ್üಗಳು ಪರೀಕ್ಷೆಗೆ ಹಾಜರಾಗಿದ್ದು, 6 ವಿದ್ಯಾಥಿರ್üಗಳು ಉನ್ನತ ಶ್ರೇಣಿ, 14 ವಿದ್ಯಾಥಿರ್üಗಳು ಪ್ರಥಮ ಶ್ರೇಣಿ ಮತ್ತು 8 ವಿದ್ಯಾಥಿರ್üಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪೂಜಾರಿ ಲಕ್ಷಿ ್ಮ ತಾಯಪ್ಪ 89.80% ಪ್ರಥಮ ಸ್ಥಾನ, ಪೆÇೀಲ್ ಲಕ್ಷಿ ್ಮ ಅಶೋಕ್ 84% ದ್ವಿತೀಯ ಸ್ಥಾನ ಮತ್ತು ಗೌಡ ಅಮೃತ 83.20% ತೃತೀಯ ಸ್ಥಾನ ಪಡೆದಿದ್ದಾರೆ.
ಸಂಘದ ಸಂಚಾಲಕತ್ವದ ಜೂನಿಯರ್ ಕಾಲೇಜ್ ವಿಜ್ಞಾನ ವಿಭಾಗದಲ್ಲಿ ಕೋಟಾಲ ಕತ್ ಜೋಸೆಲ್ ಸರಾಹ 89.83% ಪ್ರಥಮ ಸ್ಥಾನ, ಮಹಾಲಕ್ಷ್ಮಿ ವನಮಾಮ್ ಲೈ 86% ದ್ವಿತೀಯ ಸ್ಥಾನ ಮತ್ತು ಸಾರಂಗ ಅನಮ್ ಶಕೀಲ್ ಹಾಗೂ ಶೇಖ್ನೂರ್ ಸಭಾ ಸಲೀಂ 84.50% ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕುರಿಸಿಂಗಲ್ ಜಿಸ್ ಮೋಲ್ ಜಾರ್ಜ್ 88.67% ಶೇಕಡಾವಾರು ಗಳಿಸಿ ಪ್ರಥಮ ಸ್ಥಾನ, ಮೊಗವೀರ ಲಕ್ಷಿ ್ಮ ಕೃಷ್ಣ 87% ದ್ವಿತೀಯ ಸ್ಥಾನ ಮತ್ತು ಮೊಮಿನ್ ಶಾಹಿನ್ 85.15% ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಎಸ್ಎಸ್ಸಿ ಪರೀಕ್ಷೆಯಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಅತೀ ಉನ್ನತ ಶ್ರೇಣಿಯನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದು ಮುಕ್ ರಿ ತನ್ ಜೇಲಾ 93%, ಮದನಿ ಇರ್ಷಾದ್ ಸೈಯದ್ 92.80%, ಶೆಟ್ಟಿ ಹರ್ಷಿತಾ ಶಂಕರ್ 92.80%, ಗುಪ್ತಾ ಸಂಧ್ಯಾ 92.40%, ಆದರ್ಶ ದುಬೆ 92.20%, ಬೋದಲ್ ಪ್ರೇಮ್ 92.20%, ಬಂಗಾರೆ ತನಿಷಾ 91.40%, ಕಸ್ತೂರಿ ದಶರಥ್ 91.20%, ಗೌರಿ ಸೂರ್ಯವಂಶಿ 90.80%, ರಿಯಾ ದೇಶ್ ಮುಖ್ 90.60%, ಚೌಬೆ ರಿಯಾ ರಮೇಶ್ 90.40%, ಜಯೇಶ್ ಮಲ್ ಹಾರಿ 90.20% ಗಳಿಸಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ವಿದ್ಯಾಥಿರ್üಗಳನ್ನು ಹಾಗೂ ಕೋವಿಡ್ ಸಂಕಷ್ಟ ಕಾಲದಲ್ಲೂ ಸರ್ವ ರೀತಿಯಲ್ಲಿ ಸಹಕರಿಸಿದ ಮುಖ್ಯ ಅಧ್ಯಾಪಕಿ, ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ಅಭಿನಂದಿಸಿದ್ದಾರೆ.