Thursday 18th, April 2024
canara news

ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಖ್ಯಾತ್ ಕೆ.ಶೆಟ್ಟಿ ಉತ್ತೀರ್ಣ

Published On : 30 Jul 2022   |  Reported By : Rons Bantwal


ಮುಂಬಯಿ, ಜು.24: ಮೀರಾರೋಡ್ ನಿವಾಸಿ ಮೂಲತಃ ಮಂಜೇಶ್ವರ ಕಿನ್ಯಗುತ್ತು ದಿ| ಕೃಷ್ಣ ಕೆ. ಶೆಟ್ಟಿ ಮತ್ತು ಬೋಳಾರ ಮಲ್ಲಿಕಾ ಕೆ.ಶೆಟ್ಟಿ ಅವರ ಸುಪುತ್ರ ಪ್ರಖ್ಯಾತ್ ಕೆ.ಶೆಟ್ಟಿ ಅವರು ಕಳೆದ ವರ್ಷ ಎಚ್.ಆರ್ ಕಾಲೇಜ್ ಚರ್ಚಗೇಟ್ ಇÀಲ್ಲಿ ಬಿ.ಕಾಂ ಪದವೀಧರಾಗಿ ಗೋರೆಗಾಂವ್ ಬಿ.ಡಿ.ಓ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಮಾಡುತ್ತಿದ್ದು, ತನ್ನ ಅಗತ್ಯದ ತರಬೇತಿ ಶಿಬಿರವನ್ನು ಪೂರೈಸುವ ಮೊದಲೆ ಈ ವರ್ಷದ ನಡೆದ ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯನ್ನು ನೀಡಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಪ್ರಖ್ಯಾತ್ ಶೆಟ್ಟಿ ಚಿಣ್ಣರ ಬಿಂಬ ಮೀರಾರೋಡ್ ಶಿಬಿರದ ಪ್ರತಿಭಾವಂತ ವಿದ್ಯಾಥಿರ್sಯಾಗಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here