Friday 2nd, June 2023
canara news

ಸಾಂತಾಕೂಜ್ ಪೂರ್ವದಲ್ಲಿ ನಡೆಸಲ್ಪಟ್ಟ ರಕ್ತದಾನ ಶಿಬಿರ

Published On : 18 Sep 2022   |  Reported By : Rons Bantwal


ಮುಂಬಯಿ (ಆರ್‍ಬಿಐ), ಸೆ.18: ಅಖಿಲ ಭಾರತೀಯ ತೇರಾ ಪಂತ್ಯುವಕ್ಪ ಪರಿಷದ್" ಸಂಸ್ಥೆಯು ಮುಂ¨ಯಿ ಸಾಂತಾಕೂಜ್ ಪೂರ್ವದ ವಿಹಾರ್ ಹೊಯೇಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಸಿತು.

ರಕ್ತದಾನ ಶಿಬಿರದಲ್ಲಿ ಗೌರವ ಅತಿಥಿüಯಾಗಿ ಕಾಂಗ್ರೇಸ್ (ಐ) ಪಕ್ಷದ ಹಿರಿಯ ಮುಖಂಡ ಹಾಗೂ ಸ್ಥಾನೀಯ ಸಮಾಜಸೇವಕ ಶೇಖರ ಜೆ.ಸಾಲಿಯಾನ್ ಪಾಲ್ಗೊಂಡು ಎಲ್ಲ ದಾನಿಗಳಿಗೂ ಪ್ರಮಾಣಪತ್ರ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ, ಕಿರಣ್ ಪರ್ಮಾರ್, ದೀಪಕ್ ಪರ್ಮಾರ್, ವಿಕಾಸ್‍ಕಡ್, ಸುರೇಶ್ ಜೈನ್, ಅಶೋಕ್ ಜೈನ್ ಮುಂತಾದ ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರೂ ಪಾಲ್ಗೊಂಡಿದ್ದರು.

 

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here