ಮುಂಬಯಿ (ಆರ್ಬಿಐ), ಸೆ.26:ಬೆಳ್ತಮಂಗಡಿ ಶಾಸಕ ಹರೀಶ್ ಪೂಂಜಾ ಅವರು ಇಂದಿಲ್ಲಿ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಶಾಸಕರನ್ನು ವಿಮಾನ ನಿಲ್ದಾಣದ ಬಾಬಾಸ್ ಹಾಸ್ಪಿಟಾಲಿಟಿ ಮತ್ತು ಫುಡ್ ಸರ್ವೀಸಸ್ನ ಲಾಂಜ್ ನಲ್ಲಿ ಮುಂಬಯಿ ಬಿಜೆಪಿ ದಕ್ಷಿಣ ಭಾರತ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ ಅವರು ಶಾಲು ಹೊದಿಸಿ ಆಜಾದಿ ಕಾ ಅಮೃತ್ ಮಹೋತ್ಸವ ಸ್ಮರಣಿಕೆಯನ್ನಿತ್ತು ಸನ್ಮಾನಿಸಿ ಗೌರವಿಸಿದರು.
ಬಳಿಕ ಕುಶಲೋಪರಿ ನಡೆಸಿ ಮುಂಬರುವ ಚುನಾವಣಾ ಸಿದ್ಧತೆ ಬಗ್ಗೆ ಮಾತುಕತೆ ನಡೆಸಿದರು.