Published On : 21 Aug 2023 | Reported By : Rons Bantwal
ಮುಂಬಯಿ (ಆರ್ಬಿಐ), ಆ.21:ಗಲ್ಫ್ ರಾಷ್ಟ್ರದ ಕತಾರ್ ಇದರ ಭಾರತೀಯ ದೂತಾವಾಸದ ನೂತನ ರಾಯಭಾರಿ ಆಗಿ ಶ್ರೀ ವಿಪುಲ್ ಅವರು ಕಾರ್ಯಭಾರ ಸ್ವೀಕರಿಸಿದರು. ಶ್ರೀಯುತರು ಕತಾರ್ ಇಲ್ಲಿನ ಹಮೀರಿ ದಿವಾನ್ ನಲ್ಲಿ ಕತಾರಿನ ರಾಜರಾದ ಘನವೆತ್ತ ಷೇಕ್ ತಮೀಮ್ ಬಿನ್ ಹಮಾದ್ ಅಲ್ ಥಾನಿ ಅವರನ್ನು ಭೇಟಿ ನೀಡಿ ಅಧಿಕಾರ ಪತ್ರ ಸ್ವೀಕರಿಸಿದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ