Thursday 8th, May 2025
canara news

ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ

Published On : 28 Jun 2024   |  Reported By : Rayee Rajkumar


ಗುಣವಂತ ಹೆತ್ತವರ ಜವಾಬ್ದಾರಿ ನಮ್ಮದು

ಮೂಡುಬಿದಿರೆ : ಇಲ್ಲಿಗೆ ಸಮೀ ಪದ ಬೆಳುವಾಯಿ ಮರಿಯಮ್ಮ ನಿಕೇ ತನ್ ಶಾಲೆಯಲ್ಲಿ ಜೂನ್ 28ರಂದು ಹೆತ್ತವರ ಮಾಹಿತಿ ಶಿಬಿರ ನಡೆಯಿತು. ಈ ಸಂದರ್ಭ ದಲ್ಲಿ ಸಂಪನ್ಮೂ ಲ ವ್ಯಕ್ತಿಯಾಗಿ ಆಗಮಿಸಿದ್ದಬೆಂಗಳೂರು ಸೂರ್ಯ ಫೌಂಡೇ ಶನ್ ನ ಸಂಯೋ ಜಕ, ಹಿರಿಯ ಪತ್ರಕರ್ತ ರಾಯಿ ರಾಜಕುಮಾರ್ ಮೂಡುಬಿದಿರೆ ಯವರು ಆಗಮಿಸಿ ಗುಣವಂತ ಹೆತ್ತವರ ಜವಾಬ್ದಾರಿ ಗಳನ್ನು ತಿಳಿಸಿಕೊ ಟ್ಟರು. ಅವರು ತಮ್ಮ ಭಾಷಣದಲ್ಲಿ ಪ್ರಕೃತಿ ನಮಗೆ ನೀ ಡಿದ ಸುಂದರ ಪರಿಸರವನ್ನು ಇದ್ದಂತೆಯೇ ಬಿಟ್ಟು ಹೋ ಗುವುದರ ಒಟ್ಟಿಗೆ ಬಹಳ ಉತ್ತಮವಾದಂತಹ ಮುಂದಿನ ತಲೆಮಾರನ್ನು ಕೂಡ ನಿರ್ಮಿ ಸುವ ಜವಾಬ್ದಾರಿ ಹೆತ್ತವರದಾಗಿದೆ. ಮಾತು, ಮನೆ, ಮನ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾ ಣ ಸಾಧ್ಯ ಇದೆ ಎನ್ನುವುದನ್ನು ಹಲವಾರು ಉದಾಹರಣೆಗಳ ಮೂಲಕ ಪ್ರಸ್ತುತಪಡಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಅಧ್ಯಕ್ಷತೆ ವಹಿಸಿದ್ದರು. ವೇ ದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಕ್ಬಾ ಲ್ ಅವರು, ಶಿಕ್ಷಕರ ಪ್ರತಿನಿಧಿ ಶ್ರ ೀಮತಿ ಅಮಿತಾ ಅವರು ಇದ್ದರು. ಕುಮಾರಿ ಪ್ರಿಯ ಸ್ವಾ ಗತಿಸಿದರು. ಶ್ರ ೀಮತಿ ಸುನೀ ತಾ ಕಾರ್ಯ ಕ್ರಮ ನಿರ್ವ ಹಿಸಿದರು.ಶ್ರ ೀಮತಿ ಶಾಂತಕುಮಾರಿ ವಂದಿಸಿದರು. ಇದೇ ಸಂದರ್ಭ ದಲ್ಲಿ ನೂತನ ಶಿಕ್ಷಕರಕ್ಷಕ ಸಂಘದ ಸದಸ್ಯರ ಆಯ್ಕೆ ಯು ನಡೆಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here