ಮುಂಬಯಿ, ಅ.30 (ಆರ್ಬಿಐ) : ಗ್ರಾಮದ ಚೊಂಬರ್(ಪಡು)ತೋಟ ಮನೆಯ, ಘಾಟ್ಕೋಪರ್ ಗರೋಡಿಯ ನಗರ ನಿವಾಸಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ, ಇದರ ಉಪಾಧ್ಯಕ್ಷ್ದ ಜಿ. ಕೆ ಶೆಟ್ಟಿ (81) ಅವರು ಗುರುವಾರ (29.10.2020) ನಿಧನರಾದರು.
ಮೃತರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದು, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮುಂಬಯಿ ಸಮಿತಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.