Thursday 25th, April 2024
canara news

ಸದಾನಂದ ವಾಸು ಶೆಟ್ಟಿ ನಿಧನ

Published On : 31 Jan 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜ.30: ಉಡುಪಿ ಉಳ್ಳೂರು ಪಾದೆಬೆಟ್ಟು ಕೆಮುಂಡೆ ಕವಿತಾ ವಿಲ್ಲಾ ನಿವಾಸಿ ಸದಾನಂದ ವಾಸು ಶೆಟ್ಟಿ (62) ಅವರು ಇಂದಿಲ್ಲಿ ಶನಿವಾರ (30.01.2021)ಮಂಗಳೂರಿನ ಎ.ಜೆ ಅಸ್ಪತ್ರೆಯಲ್ಲಿ ನಿಧನರಾದರು.

ಮೃತರು ಉಪನಗರ ನಲ್ಲಸೋಪರಾ ನಿವಾಸಿ ಹಾಗೂ ಐಡಿಬಿಐ ನಿವೃತ್ತ ಅಧಿಕಾರಿಯಾಗಿದ್ದು ಊರಿಗೆ ಹೋದಲ್ಲೇ ಅಸೌಖ್ಯರಾಗಿದ್ದರು. ಎಸ್.ಕೆ ಶೆಟ್ಟಿ ಅವರು ಮದರ್ ಇಂಡಿಯಾ ರಾತ್ರಿ ಶಾಲೆ ಹಳೆ ವಿದ್ಯಾಥಿರ್s ಸಂಘದ ಸದಸ್ಯರಾಗಿದ್ದು, ಪತ್ನಿ, ಒಂದು ಹೆಣ್ಣು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here